Slide
Slide
Slide
previous arrow
next arrow

ಮೇ.11ಕ್ಕೆ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭ

300x250 AD

ಶಿರಸಿ: ಉಷಾ ನಾರಾಯಣ ಹೆಗಡೆ ಹೊಸಳ್ಳಿ ಇವರು ರಚಿಸಿದ ‘ಇವಳೊಳಗಿನ ಅವಳು’, ‘ಬೇಲಿಯಂಚಿನ ಬಿಳಿ ಹೂಗಳು’, ‘ನಾನು ನಾನಾಗುವ ಹೊತ್ತು’ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವು ಮೇ.11, ಶನಿವಾರ ಮಧ್ಯಾಹ್ನ 4 ಗಂಟೆಗೆ ಕೊಳಗೀಬೀಸ್‌ನ ಮಾರುತಿ ದೇವಸ್ಥಾನದಲ್ಲಿ ನಡೆಯಲಿದೆ.

ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯೆ ಡಾ. ವಿಜಯನಳಿನಿ ರಮೇಶ್ ವಹಿಸಲಿದ್ದು, ಪುಸ್ತಕ ಬಿಡುಗಡೆ ಹಾಗೂ ಪರಿಚಯವನ್ನು ಹಿರಿಯ ಸಾಹಿತಿ ರಾಜೀವ ಅಜ್ಜಿಬಳ, ಶ್ರೀಮತಿ ಭಾಗೀರಥಿ ಹೆಗಡೆ ನಡೆಸಿಕೊಡಲಿದ್ದಾರೆ. ಮಾರುತಿ ದೇವಸ್ಥಾನ ಕೊಳಗಿಬೀಸ್ ಅಧ್ಯಕ್ಷ ಶ್ರೀಧರ ವೆಂ. ಹೆಗಡೆ, ಅರ್ಚಕ ವೇ.ಮೂ. ಕುಮಾರ ಭಟ್ ಉಪಸ್ಥಿತರಿರಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top